ಅತ್ಯಂತ ಅಗ್ಗದ ನವೀಕರಣ ಗೊಳ್ಳಬಹುದಾದ ಶಕ್ತಿ ಮೂಲವೆಂದರೆ ಅದು ಸೌರ ಶಕ್ತಿ. ಇದನ್ನು ಗಮನದಲ್ಲಿಟ್ಟುಕೊಂಡು, ದೇಶದ ಮನೆ ಮನೆಯನ್ನು ಸೌರ ಶಕ್ತಿಯ ಮೂಲಕ ಬೆಳಗಿಸಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಯೇ ಪಿಎಂ-ಸೂರ್ಯ ಘರ್ಃ ಮುಫ್ತ್ ಬಿಜ್ಲಿ ಯೋಜನಾ. ಪ್ರಧಾನಿ ಶ್ರೀ ನರೇಂದ್ರ ಮೋದಿ … [Read More...]
Featured Story

ಇ-ಶ್ರಮ್: ಒಂದು ಕಾರ್ಡ್- ಹಲವು ಉಪಯೋಗ
ವ್ಯಾಪಾರ ಸೇರಿದಂತೆ, ಅಸಂಘಟಿತ ವಲಯದಲ್ಲಿ, ಈ ದೇಶದಲ್ಲಿ ದೊಡ್ಡ ಸಂಖ್ಯೆಯ ಜನ ದುಡಿಯುತ್ತಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆ ಹಾಗು ಇತರ ಅನುಕೂಲಗಳನ್ನು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಜಾರಿಗೆ ತಂದಿರುವ ಹೊಸ ವ್ಯವಸ್ಥೆಯೇ ಇ ಶ್ರಮ್ … [Read More...]

ಕರ್ನಾಟಕ ಲೋಕಸಭಾ ಚುನಾವಣೆ: ಕುತೂಹಲಕಾರಿ ಸಂಗತಿಗಳು
2024ರ ಲೋಕಸಭಾ ಚುನಾವಣೆಗೆ ಕರ್ನಾಟಕ ಸಜ್ಜಾಗಿದೆ. 2019ರ ಲೋಕ ಸಭಾ ಚುನಾವಣೆಯಲ್ಲಿ, ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ, ಆಡಳಿತಾರೂಢ ಬಿಜೆಪಿ 26 ಸ್ಥಾನಗಳನ್ನು ಗೆದ್ದಿತ್ತು. ಅಂದು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ … [Read More...]
Featured Story
Featured Story
Featured Story

ಕರ್ನಾಟಕದಲ್ಲಿ ಚುನಾವಣಾ ಗುರುತಿನ ಚೀಟಿಗೆ ಅರ್ಜಿ ಸಲ್ಲಿಕೆ ಹೇಗೆ?
ಚುನಾವಣಾ ಆಯೋಗ ನೀಡುವ, ಚುನಾವಣಾ ಗುರುತಿನ ಚೀಟಿ (ಮತದಾರರ ಗುರುತಿನ ಚೀಟಿ), ನಮ್ಮ ನಾಗರಿಕತ್ವ ಹಾಗೂ ರಾಷ್ಟ್ರೀಯತೆ ನಿರ್ಧರಿಸಲು ನೆರವು ನೀಡುವ ಅತ್ಯಂತ ಪ್ರಮುಖ ದಾಖಲೆ. ಈ ಗುರುತಿನ ಚೀಟಿ, ಪ್ರಾಥಮಿಕವಾಗಿ, ನಾವು ಚುನಾವಣೆಯಲ್ಲಿ ಮತ ಚಲಾಯಿಸಲು, ದಾಖಲೆಯಾಗಿ ಗುರುತಿಸಲ್ಪಟ್ಟಿದೆ. ಇದರ ಜೊತೆಗೆ, ಸರಕಾರದ ಹಾಗೂ ಇತರ ಸಂಸ್ಥೆಗಳ ನಾನಾ ಸೌಲಭ್ಯ, ಪಡೆಯಲು ಇದನ್ನು ಗುರುತಿನ ದಾಖಲೆಯಾಗಿ ಬಳಸಬಹುದು. ಇಲ್ಲಿ, ಈ ಗುರುತಿನ ಚೀಟಿಗೆ ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಿ, ಪಡೆಯುವುದು ಹೇಗೆ ಎಂಬುದರ ಬಗ್ಗೆ ಉಪಯುಕ್ತ ಮಾಹಿತಿ […]
ಹಂಪಿ: ಕಲೆ- ಧರ್ಮ -ಸಂಸ್ಕೃತಿಗಳ ಸಮ್ಮಿಲನ
ಹಂಪಿ, ಈ ಶಬ್ದ ಕೇಳಿದೊಡನೆ ನಮ್ಮೆಲ್ಲ ಕಣ್ಣರಳುತ್ತದೆ- ಕಿವಿ ಚುರುಕಾಗುತ್ತದೆ. ಇಂತಹ ಇನ್ನೊಂದು ಐತಿಹಾಸಿಕ ತಾಣ ಇನ್ನೊಂದಿಲ್ಲ. ಇದು ಧರ್ಮ -ಕಲೆ- ಸಂಸ್ಕೃತಿಗಳ ಸಮ್ಮಿಲನಗೊಂಡ ನೆಲ. ಈ ಹಂಪಿ ನಮ್ಮ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿದೆ. ತುಂಗಾ ಭದ್ರ ನದಿಯ ತಟದಲ್ಲಿ ಈ ಐತಿಹಾಸಿಕ ನಗರಿ ಅರಳಿ ನಿಂತಿದೆ. ನಮ್ಮ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಬಳ್ಳಾರಿಯಿಂದ ೭೪ ಕಿಮೀ ದೂರದಲ್ಲಿದೆ. ನಮ್ಮ ದೇಶದ ಬಹು ಮುಖ್ಯ ರಾಜಮನೆತನಗಳಲ್ಲಿ ಒಂದಾದ, ವಿಜಯನಗರ ಅರಸರ ಕಾಲ ಘಟ್ಟದಲ್ಲಿ (೧೩೪೩-೧೫೬೫) ಹಂಪಿ […]

ಕೊಲ್ಲೂರಿನ ಐತಿಹಾಸಿಕ ಮೂಕಾಂಬಿಕಾ ದೇಗುಲ
ನಮ್ಮ ದೇಶದ ಪ್ರಮುಖ ದುರ್ಗಾ ದೇವಸ್ಥಾನಗಳಲ್ಲಿ ಒಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ. ಈ ದೇಗುಲ ಶ್ರೀ ಕೃಷ್ಣನ ನಾಡು, ದೇಶದ ಇನ್ನೊಂದು ಪ್ರಸಿದ್ಧ ದೇಗುಲ ನಗರಿ ಉಡುಪಿಯಿಂದ ಸರಿಸುಮಾರು 80 ಕಿಲೋ ಮೀಟರ್ ಮತ್ತು ಕಡಲ ತಡಿ ಮಂಗಳೂರಿನಿಂದ 135 ಕಿಮೀ ದೂರದಲ್ಲಿದೆ. ಈ ದೇವಾಲಯವು ಕೊಡಚಾದ್ರಿ ಶಿಖರದ ತಪ್ಪಲಲ್ಲಿದೆ. ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನವು ದೇಶದ ಎಲ್ಲೆಡೆಗಳಿಂದ ಭಕ್ತಾಧಿಗಳನ್ನು ಆಕರ್ಷಿಸುತ್ತಿದೆ. s ಕೊಲ್ಲೂರು ಮೂಕಾಂಬಿಕಾ ದೇಗುಲ: ಫೋಟೋ ಕೃಪೆ: ಪ್ರೇಮ್ ಕುಡ್ವ […]